ಶಹಾಬಾದ: ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ನಿವ್ವಳ ಲಾಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ಸಹಕಾರ ಶಿಕ್ಷಣ ನಿಧಿಗೆ ೭೬೨೨ ರೂ.ಯನ್ನು ಸಂಘದ ಅಧ್ಯಕ್ಷ ಶರಣು ವಸ್ತ್ರದ್ ನೀಡಿದರು.ಸಂಘದ ಸದಸ್ಯರು ಹಾಜರಿದ್ದರು.
ಶಹಾಬಾದ ಪತ್ತಿನ ಸಹಕಾರ ಸಂಘದಿಂದ 7622 ರೂ. ಶಿಕ್ಷಣ ನಿಧಿಗೆ
RELATED ARTICLES