ಬಿಜೆಪಿ ರೈತ ಮೊರ್ಚಾ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಯಳಮೇಲಿಗೆ ಸನ್ಮಾನ

0
71

ಕಲಬುರಗಿ: ಮುಂಬರುವ ಮೇ ತಿಂಗಳಲ್ಲಿ 9 ರಂದು ನಡೆಯುವ ರಾಜ್ಯ ಕಸಾಪ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕನ್ನಡ ಭವನದಲ್ಲಿ ರಾಜ್ಯಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಡಾ. ಮಹೇಶ ಜೋಶಿ ಯವರಿಗೆ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ ಉಪಾಧ್ಯಕ್ಷ ಹಾಗೂ ಬಿಜೆಪಿ ರೈತ ಮೊರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಭೀಮಾಶಂಕರ.ಎನ್. ಯಳಮೇಲಿ ಅವರು ಸನ್ಮಾನಿಸಿದರು.

ಈ ಸಂಧರ್ಭದಲ್ಲಿ,ವೀರಭದ್ರ ಶಿಂಪಿ ಸಿ.ಎಸ.ಮಾಲಿಪಾಟಿಲ ಅಂಬಾರಾಯ ಹತಗುಂದಿ ಆನಂದ ನಂದುರಕರ ಬಸವರಾಜ ಮದ್ರೀ ಮತ್ತಿರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here