ಕಲಬುರಗಿಯ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಇವರಿಂದ ಭರತನಾಟ್ಯ 

0
58

ಕಲಬುರಗಿ: ಕರ್ನಾಟಕ ಕರಾವಳಿ ನೃತ್ಯ ಪರಿಷತ್ ಮಂಗಳೂರು ಆಯೋಜಿಸಿದ ಭರತ ಮುನಿ ಜಯಂತಿ ಕಾರ್ಯಕ್ರಮದಲ್ಲಿ  ಕಲಬುರಗಿಯ ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆಯ ನಿದೇಶಕ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಅವರ ಭರತನಾಟ್ಯ ಕಾರ್ಯಕ್ರಮ ಪುರಭವನ ಮಂಗಳೂರಿನಲ್ಲಿ ಜನಮನ ಸೂರೆಗೊಂಡಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here