ಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯ ಕಲಬುರಗಿಯ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಇವರಿಂದ ಭರತನಾಟ್ಯ ಮೂಲಕ emedialine - March 13, 2021 0 58 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಕರ್ನಾಟಕ ಕರಾವಳಿ ನೃತ್ಯ ಪರಿಷತ್ ಮಂಗಳೂರು ಆಯೋಜಿಸಿದ ಭರತ ಮುನಿ ಜಯಂತಿ ಕಾರ್ಯಕ್ರಮದಲ್ಲಿ ಕಲಬುರಗಿಯ ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆಯ ನಿದೇಶಕ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಅವರ ಭರತನಾಟ್ಯ ಕಾರ್ಯಕ್ರಮ ಪುರಭವನ ಮಂಗಳೂರಿನಲ್ಲಿ ಜನಮನ ಸೂರೆಗೊಂಡಿತು. Contact Your\'s Advertisement; 9902492681