ವಿವಿಧ ದಲಿತ ಸಂಘಟನೆಗಳ ನೂತನ ಪದಾಧಿಕಾರಿಗಳ ಆಯ್ಕೆ

1
88

ಶಹಾಬಾದ: ನಗರದ ಕನ್ನಡ ಭವನದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು, ಭೀಮ ಅಭಿಮಾನಗಳು ಸೇರಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೦ನೇ ಜಯಂತೋತ್ಸವ ಆಚರಣೆ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಸಭೆ ಮಾಡಲಾಯಿತು.

ಅಧ್ಯಕ್ಷ- ಕೃಷ್ಣಪ್ಪ ಕರಣಿಕ್, ಗೌರವಾಧ್ಯಕ್ಷ-ರಜನಿಕಾಂತ ಕಂಬಾನೂರ, ಉಪ[ಆಧ್ಯಕ್ಷರಾಗಿ ಮರೆಪ್ಪ ಮೇತ್ರೆ, ಮಹಾದೇವ ತರನಳ್ಳಿ, ಅಶೋಕ ತುತ್ತಾರೆ, ಸತೀಶ ಕೋಬಾಳಕರ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಸ್.ಮೇತ್ರೆ, ಬಸವರಾಜ ಮಯೂರ, ಸಂಘಟನಾ ಕಾರ್ಯದರ್ಶಿ-ಪ್ರವೀಣ ರಾಜನ್,ರಾಜೇಶ ಯನಗುಂಟಿಕರ್,ಮಲ್ಲಣ್ಣ ಮಸ್ಕಿ, ಸುಭಾಷ ಸಾಕ್ರೆ, ಸಲಹೆಗಾರರಾಗಿ ಸುರೇಶ ಮೆಂಗನ, ಭರತ್ ಧನ್ನಾ, ಶಿವಶಾಲ ಪಟ್ಟಣಕರ್, ಮಲ್ಕಪ್ಪ ದೊಡ್ಡಮನಿ, ಸುನೀಲ ಮೆಂಗನ್,ರಾಜು ನಾಟೇಕಾರ,ನರಸಿಂಹಲು ರಾಯಚೂರಕರ್,ತಿಪ್ಪಣ್ಣ ಧನ್ನೇಕರ್, ಮೋನಪ್ಪ ಚುಕ್ಕಿ, ಶ್ಯಾಮ ನಂದೂರ, ಪುನೀತ ಹಳ್ಳಿ, ಮರಲಿಂಗ ಹುಗ್ಗಿ ಆಯ್ಕೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here