ಹಾಲಗೇರಾ ಗ್ರಾಮದ ಭಕ್ತರ ಶ್ರೀಶೈಲ ಪಾದಯಾತ್ರೆ

1
37

ಸುರಪುರ: ತಾಲೂಕಿನ ಹಾಲಗೇರಾ ಗ್ರಾಮದ ಮೂವತ್ತಕ್ಕೂ ಹೆಚ್ಚು ಜನ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆಂದು ಪಾದಯಾತ್ರೆಯನ್ನು ನಡೆಸಿದರು.

ಬೆಳಿಗ್ಗೆ ಗ್ರಾಮದ ಬಸವಣ್ಣನ ದೇವಸ್ಥಾನದ ಬಳಿಯಲ್ಲಿ ಸೇರಿದ ಎಲ್ಲಾ ಭಕ್ತಾದಿಗಳಿಗೆ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗು ಬಿಜೆಪಿ ಮುಖಂಡ ಭೀಮರಾಯ ಹೊಸಮನಿ ಎಲ್ಲರಿಗೂ ಶಾಲು ಹಾಕಿ ಸನ್ಮಾನಿಸಿ ಪಾದಯಾತ್ರೆಗೆ ಶುಭ ಹಾರೈಸಿದರು.ಅಲ್ಲದೆ ಗ್ರಾಮದ ಅನೇಕ ಜನರು ಕೂಡ ಆಗಮಿಸಿ ಪಾದಯಾತ್ರೆ ಹೊರಟವರಿಗೆ ಶುಭ ಕೋರುವ ಜೊತೆಗೆ ಅವರೊಂದಿ ಹೆಜ್ಜೆ ಹಾಕಿ ಬೀಳ್ಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here