ಜಾಲಿಬೆಂಚಿ ಭಕ್ತರ ಮಲ್ಲಿಕಾರ್ಜುನ ದರ್ಶನಕ್ಕೆ ಶ್ರೀಶೈಲಕ್ಕೆ ಪಾದಯಾತ್ರೆ

0
17

ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದ ಅನೇಕ ಜನ ಭಕ್ತರು ಮಲ್ಲಿಕಾರ್ಜುನನ ದರ್ಶನಕ್ಕೆಂದು ಶ್ರೀಶೈಲಕ್ಕೆ ಪಾದಯಾತ್ರೆ ಆರಂಭಿಸಿದರು.

ಗ್ರಾಮದ ಹನುಮಾನ ದೇವರ ದೇವಸ್ಥಾನದ ಬಳಿಯಲ್ಲಿ ಸೇರಿದ್ದ ಪಾದಯಾತ್ರಾರ್ಥಿಗಳ ಕುರಿತು ಅನೇಕರು ಮಾತನಾಡಿ,ಸತತ ೮ನೇ ವರ್ಷದ ಪಾದಯಾತ್ರೆಯನ್ನು ಇಂದು ತಾವೆಲ್ಲರು ಆರಂಭಿಸುತ್ತಿದ್ದೀರಿ,ಶ್ರೀಶೈಲ ಮಲ್ಲಿಕಾರ್ಜುನ ತಮಗೆಲ್ಲರಿಗೂ ಅನುಗ್ರಹವನ್ನು ತೋರಲೆಂದು ಪಾದಯಾತ್ರೆಗೆ ಶುಭ ಹಾರೈಸಿ ಎಲ್ಲರಿಗು ಗೌರವಿಸಿ ಬೀಳ್ಕೋಟ್ಟರು.

Contact Your\'s Advertisement; 9902492681

ಹಾಲಗೇರಾ ಗ್ರಾಮದ ಭಕ್ತರ ಶ್ರೀಶೈಲ ಪಾದಯಾತ್ರೆ

ಪಾದಯಾತ್ರೆಯಲ್ಲಿ ಚಂದ್ರಶೇಖರ ಕುಂಬಾರ ನಾಗರಾಜ ಕಾಮತ್ ರಮೇಶ ಕುಂಬಾರ ಮೌನೇಶ ಪಡದಹಳ್ಳಿ ಮಹಾಂತೇಶ ಮಾಚಗುಂಡಾಳ ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here