ಭೀಮ ರತ್ನ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಹಣಮಂತ ಇಟಗಿಗೆ ಸನ್ಮಾನ಻

0
25

ಕಲಬುರಗಿ: ಡಾ.ಅಂಬೇಡ್ಕರ್ ಜನ್ಮದಿನದ ನಿಮಿತ್ತ ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಿಪಬ್ಲಿಕನ್ ಯೂತ್ ಫೆಡರೇಷನ್‌ನ ಜಿಲ್ಲಾ ಸಂಚಾಲಕ ಹಣಮಂತ ಇಟಗಿ ಅವರಿಗೆ ಭೀಮ ರತ್ನ ರಾಜ್ಯ ಪ್ರಶಸ್ತಿ ಪಡೆದಿದ್ದಕ್ಕೆ ಅಫಜಲಪುರ ಭೂ ನ್ಯಾಯ ಮಂಡಳಿ ಸದಸ್ಯರು ಹಾಗೂ ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ರೇಣುಕಾ ಬಾಬು ಚವ್ಹಾಣ ಅವರು ಕಲಬುರಗಿಯಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಾಬು ಚವ್ಹಾಣ, ನಾಗೇಂದ್ರಪ್ಪ ಜವಳಿ, ಮಂಜುನಾಥ ಬಂಡಾರಿ, ಗುರು ಮಾಳಗೆ, ಡಾ.ಅನೀಲ ಟೆಂಗಳಿ, ಲಕ್ಷ್ಮಿಕಾಂತ ಬಾಲಾಜಿ, ಚನ್ನಪ್ಪ ರಾಠೋಡ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here