ಪ್ರಧಾನ ಮಂತ್ರಿ ಪಿಂಚಣಿ ಯೋಜನೆ ಅರಿವು ಕಾರ್ಯಕ್ರಮ

0
25

ಸುರಪೂರ : ತಾಲ್ಲೂಕಿನ ಸುಗೂರು  ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಯಾದಗಿರಿ ಜಿಲ್ಲಾ ಕಾರ್ಮಿಕ ಇಲಾಖೆ ಯಾದಗಿರಿ ‌ಮತ್ತು ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರುಗಳು ಸಂಯುಕ್ತ ಆಶ್ರಯದಲ್ಲಿ. ಕಟ್ಟಡ ಕಾರ್ಮಿಕರಿಗೆ ಕೊಲಿ ಕಾರ್ಮಿಕರಿಗೆ ಬಿದಿ ಬದಿ ಹಮಾಲಿ ಕೆಲಸ ಮಾಡುವವರಿಗೆ  ವ್ಯಾಪಾರಗಳಿಗೆ ಸ್ವಯಂಚಾಲಿತ ಉದ್ಯೋಗಿಗಳಿಗೆ ಕೃಷಿ ಕಾರ್ಮಿಕರಿಗೆ ಅಗಸರು ಚಮ್ಮಾರರು ಬಿಡಿ ಕಾರ್ಮಿಕರ ಅಸಘಂಟಿತ ವಲಯದಲ್ಲಿ ಇದ್ದವರಿಗೆ   ಕೆಂದ್ರ ಸರಕಾರದ ಪ್ರಧಾನ ಮಂತ್ರಿ ಪಿಂಚಣೆ ಯೋಜನೆ ಬಗ್ಗೆ ಕಾರ್ಮಿಕರಿಗೆ ಮಾಹಿತಿ ತಿಳಿಸಲಾಯಿತು.

ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಶರಣು ಎಸ್ ಕಾಡಂಗೇರಾ ªÀiÁvÀ£Ár, ¦AZÀt AiÉÆÃd£É ¥ÀqÉAiÀÄ®Ä ಫಲಾನುಭವಿಗಳು ಕನಿಷ್ಟ 18 ರಿಂದ 40 ವರ್ಷದವರಾಗಿಬೇಕು ಮತ್ತು 60  ವರ್ಷ ಆದ ನಂತರ ನಿಮ್ಮ ವಂತಿಕೆ ಮತ್ತು ಕೇಂದ್ರ ಸರಕಾರದ ವಂತಿಕೆಯಿಂದ ಸಮನಾದ ರೀತಿಯಿಂದ ತಿಂಗಳಿಗೆ 3000  ಪಿಂಚಣಿ ಪಡೆಯಬಹುದು.

Contact Your\'s Advertisement; 9902492681

ಜಿಲ್ಲಾ ಕಾರ್ಮಿಕ ಯಾದಗಿರಿ  ಜಿಲ್ಲಾ  ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಗ್ರಾಮೀಣ ಅಬಿವೃದ್ದಿ ಸಂಸ್ಥೆ ಆಶ್ರಯದಲ್ಲಿ ನೊಂದಣೆ ಅಭಿಯಾನ ನಡೆಯಿತು  ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆ  ಕಛೇರಿ  ಮತ್ತು LIC ಕಛೇರಿ  ಅಥವಾ‌ ಕಾಮನ್ ಸರ್ವಿಸ್ ಸೆಂಟರ್ ಬೆಟೆ ‌ನೀಡಿ ಪ್ರಧಾನ ಮಂತ್ರಿ  ಪಿಂಚಣಿಯ ಯೋಜನೆ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್  ( ಪಿ ಎಂ ಎಸ್ ವೈ ಎಂ) ಎಂಬ ಮಹತ್ವಾಕಾಂಕ್ಷಿ ವಂತಿಕೆಯಾದ ಗ್ರಾಮದ ಜನರಿಗೆ ಮಾಹಿತಿ ತಿಳಿಸಿzÀgÀÄ,F ¸ÀAzÀ¨sÀðzÀ°è ಸೂಗೂರು ಗ್ರಾಮದ ಅನೇಕ ಜನರು ಹಾಗೂ  ಮುಖಂಡರುಗಳು ಉಪಸ್ಥಿತjzÀÝgÀÄ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here