ಸುರಪೂರ : ತಾಲ್ಲೂಕಿನ ಸುಗೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಯಾದಗಿರಿ ಜಿಲ್ಲಾ ಕಾರ್ಮಿಕ ಇಲಾಖೆ ಯಾದಗಿರಿ ಮತ್ತು ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರುಗಳು ಸಂಯುಕ್ತ ಆಶ್ರಯದಲ್ಲಿ. ಕಟ್ಟಡ ಕಾರ್ಮಿಕರಿಗೆ ಕೊಲಿ ಕಾರ್ಮಿಕರಿಗೆ ಬಿದಿ ಬದಿ ಹಮಾಲಿ ಕೆಲಸ ಮಾಡುವವರಿಗೆ ವ್ಯಾಪಾರಗಳಿಗೆ ಸ್ವಯಂಚಾಲಿತ ಉದ್ಯೋಗಿಗಳಿಗೆ ಕೃಷಿ ಕಾರ್ಮಿಕರಿಗೆ ಅಗಸರು ಚಮ್ಮಾರರು ಬಿಡಿ ಕಾರ್ಮಿಕರ ಅಸಘಂಟಿತ ವಲಯದಲ್ಲಿ ಇದ್ದವರಿಗೆ ಕೆಂದ್ರ ಸರಕಾರದ ಪ್ರಧಾನ ಮಂತ್ರಿ ಪಿಂಚಣೆ ಯೋಜನೆ ಬಗ್ಗೆ ಕಾರ್ಮಿಕರಿಗೆ ಮಾಹಿತಿ ತಿಳಿಸಲಾಯಿತು.
ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಶರಣು ಎಸ್ ಕಾಡಂಗೇರಾ ªÀiÁvÀ£Ár, ¦AZÀt AiÉÆÃd£É ¥ÀqÉAiÀÄ®Ä ಫಲಾನುಭವಿಗಳು ಕನಿಷ್ಟ 18 ರಿಂದ 40 ವರ್ಷದವರಾಗಿಬೇಕು ಮತ್ತು 60 ವರ್ಷ ಆದ ನಂತರ ನಿಮ್ಮ ವಂತಿಕೆ ಮತ್ತು ಕೇಂದ್ರ ಸರಕಾರದ ವಂತಿಕೆಯಿಂದ ಸಮನಾದ ರೀತಿಯಿಂದ ತಿಂಗಳಿಗೆ 3000 ಪಿಂಚಣಿ ಪಡೆಯಬಹುದು.
ಜಿಲ್ಲಾ ಕಾರ್ಮಿಕ ಯಾದಗಿರಿ ಜಿಲ್ಲಾ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಗ್ರಾಮೀಣ ಅಬಿವೃದ್ದಿ ಸಂಸ್ಥೆ ಆಶ್ರಯದಲ್ಲಿ ನೊಂದಣೆ ಅಭಿಯಾನ ನಡೆಯಿತು ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆ ಕಛೇರಿ ಮತ್ತು LIC ಕಛೇರಿ ಅಥವಾ ಕಾಮನ್ ಸರ್ವಿಸ್ ಸೆಂಟರ್ ಬೆಟೆ ನೀಡಿ ಪ್ರಧಾನ ಮಂತ್ರಿ ಪಿಂಚಣಿಯ ಯೋಜನೆ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ( ಪಿ ಎಂ ಎಸ್ ವೈ ಎಂ) ಎಂಬ ಮಹತ್ವಾಕಾಂಕ್ಷಿ ವಂತಿಕೆಯಾದ ಗ್ರಾಮದ ಜನರಿಗೆ ಮಾಹಿತಿ ತಿಳಿಸಿzÀgÀÄ,F ¸ÀAzÀ¨sÀðzÀ°è ಸೂಗೂರು ಗ್ರಾಮದ ಅನೇಕ ಜನರು ಹಾಗೂ ಮುಖಂಡರುಗಳು ಉಪಸ್ಥಿತjzÀÝgÀÄ.