ಕೋವಿಡ್ ಮಾಹಿತಿ ಕೇಂದ್ರದಿಂದ ಸಿಗದ ಮಾಹಿತಿ: ಹಣಮಂತರಾಯ

0
77

ಕಲಬುರಗಿ: ಜಿಲ್ಲಾಡಳಿತದ ವತಿಯಿಂದ ಕೋವಿಡ -19 ಸಹಾಯ ಕೇಂದ್ರ ನಗರದಲ್ಲಿ ಸುಮಾರು 22 ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ. ಆದರೆ ಆಕೇಂದ್ರದಲ್ಲಿ ಯಾವುದೇ ಮಾಹಿತಿ ಸಿಗದೆ ಜನರು ಪರದಾಡುತ್ತಿದ್ದಾರೆ ಎಂದು ಅಖಿಲ ಭಾರತ ಯುವಜನ ಒಕ್ಕೂಟ AIYF ಜಿಲ್ಲಾಧ್ಯಕ್ಷ ನ್ಯಾಯವಾದಿ ಹಣಮಂತರಾಯ ಎಸ. ಅಟ್ಟೂರ ಆರೋಪಿಸಿದ್ದಾರೆ.

ನಗರದಲ್ಲಿ ಕೋವಿಡ ಆಸ್ಪತ್ರೆಗಳಲ್ಲಿ ಖಾಲಿಯಿರುವ ಬೆಡಗಳು ಎಷ್ಟು ಇವೆ ಎಂಬುದೇ ಮಹಿತಿ ಇಲ್ಲ. ಹಲವಾರು ಸಹಾಯ ಕೇಂದ್ರಗಳಲ್ಲಿ ಹೋಮ್ ಗಾರ್ಡಗಳಾಗಲಿ, ಆರೋಗ್ಯ ಸುರಕ್ಷಾ ಚಕ್ರದ ಕಾರ್ಯಕರ್ತರಾಗಲಿ ಇದ್ದಿರುವುದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು  ಸರಿಯಾದ  ಮಾಹಿತಿ ಕೊಡವದರೊ೦ದಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here