ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದಿಂದ ಸ್ಪಷ್ಟೀಕರಣ

0
31

ಚಿತ್ರದುರ್ಗ : ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘ ಜಕಾತ ಹಾಗೂ ಇತರೆ ಹಣ ಸಂಗ್ರಹ ಮಾಡಿದ ಹಣ ದುರುಪಯೋಗ ಆಗಿದೆ ಎಂಬ ಅರೋಪಕ್ಕೆ ಸಂಬಂಧಿಸಿದಂತೆ ಸಂಘದ ರಾಜ್ಯ ಅಧ್ಯಕ್ಷ ಜಲೀಲ್ ಎಚ್. ಇ-ಮೀಡಿಯಾ ಲೈನ್ ಜೊತೆ ಮಾತನಾಡಿ ಸಂಘಕ್ಕೆ ಧಕ್ಕೆತರುವ ದುರುದ್ದೇಶದಿಂದ ಇಂತಹ ಕೆಲಸ ನಡೆಯುತ್ತಿದೆ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಘದಿಂದ ಹಣಕಾಸು ಮತ್ತು ಲೆಕ್ಕಪತ್ರ ವಿಷಯದಲ್ಲಿ ಯಾವುದೇ ಏರುಪೇರು ಆಗಿಲ್ಲ ಪ್ರತಿಯೊಂದಕ್ಕೂ ಸಂಘದಲ್ಲಿ ದಾಖಲೆಗಳು ಇವೆ. ಅನುಮಾನ ಇದ್ದವರು ಸಂಘದ ದಾಖಲೆಗಳು ಪರಿಶೀಲಿಸಿಸಬಹುದು.

Contact Your\'s Advertisement; 9902492681

ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದ ವಿಶ್ವ ಗುರು ಭಾರತದ ಬಗ್ಗೆ ನಿಮಗೆ ಗೊತ್ತಾ?

ಇದನ್ನು ಮಾಡದೇ ಅನಾವಶ್ಯಕವಾಗಿ ಸಮಾಜಿಕ ಜಾಲಾತಾಣವಾದ ವಾಟ್ಸಪ್ ನಲ್ಲಿ ಪ್ರೇರಿತರಾಗಿ ಆರೋಪ ಮಾಡುವುದು ಮತ್ತು ಸಂಘದ ವಿರುದ್ಧ ವಂದತಿಗಳನ್ನು ಹರಿಬಿಡುವುದು ಖಂಡನೀಯ. ಸಮುದಾಯದ ಜನರು ಇಂತಹ ವಂದತಿಗಳಿಗೆ ಕಿವಿಗೊಡದೇ ಸಮುದಾಯದ ಏಳಿಗೆಗಾಗಿ ಕೈ ಜೋಡಿಸಬೇಕೆಂದು ಮನವಿ‌ ಮಾಡಿದ್ದಾರೆ.

ಯಾವುದೇ ರೀತಿ ಆರೋಪಗಳಿದರೆ ಸಂಘಕ್ಕೆ ದೂರು ನೀಡಬಹುದೆಂದು ನಿನ್ನೆ ಇ-ಮೀಡಿಯಾ ಲೈನ್ ನಲ್ಲಿ ಪ್ರಕಟವಾದ ವರದಿಯ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here