ಕರೋನಾ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಉಪಹಾರ, ಸಾನಿಟೈಸರ್ ವಿತರಣೆ

0
24

ಕಲಬುರಗಿ: ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ನಗರದ ಲಾಲಗೇರಿ ಕ್ರಾಸ್ ಬಳಿ ಗುರುವಾರ ನೀರು, ಮಜ್ಜಿಗೆ, ಬಿಸ್ಕತ್ತು, ಸಾನಿಟೈಸರ್ ವಿತರಿಸಲಾಯಿತು.

ಎಎಸ್ ಐ ರವಿ ಮುದ್ದಡಗಾ, ಸುರೇಶ ಮಲಘಾಣ, ಮುಖ್ಯ ಪೇದೆ ಚಂದ್ರಕಾಂತ ಪೋವಾಜಿ, ಸಿಬ್ಬಂದಿಗಳಾದಹಣಮಂತ, ನಾಗೇಶ, ಈರಣ್ಣ, ಜಗದೇವಿ, ರಾಜು ಹೊಸಮನಿ, ಪ್ರಮುಖರಾದ ಎಚ್.ಬಿ.ಪಾಟೀಲ, ಸುನೀಲಕುಮಾರ ವಂಟಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಎಚ್.ಮಂಗಾಣೆ, ಎಸ್.ಎಸ್.ಪಾಟೀಲ ಬಡದಾಳ, ಅಣವೀರಯ್ಯಸ್ವಾಮಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here