ಕಲಬುರಗಿ: ಶಹಾಬಾದ ಪಟ್ಟಣದ ರೋಗಿಗೆ ತಡ ರಾತ್ರಿ ಉಸಿರಾಟ ತೊಂದರೆ ಕಾಣಿಸಿಕೊಂಡಿದು ಆಕ್ಸಿಜನ್ ಸಿಲೆಂಡರ ಸಿಗದ ವೇಳೆ ಕಾಂಗ್ರೆಸ್ ಯುವ ಮುಖಂಡ ಡಾ ರವಿ ಚವ್ಹಾಣ ಅವರಿಗೆ ಕರೆ ಮಾಡಿದಾಗ ತಡ ರಾತ್ರಿ ೧ ಗಂಟೆ ಸಮಯದಲ್ಲಿ ಡಾ.ರವಿ ಚವ್ಹಾಣ ಕಲಬುರಗಿಯ ಆಕ್ಸಿಜನ್ ಪ್ಲಾಂಟ್ಗೆ ತೆರಳಿ ಆಕ್ಸಿಜನ್ ಫೀಲ್ ಮಾಡಿ ರೋಗಿಯ ಕುಟುಂಬಕ್ಕೆ ತಲುಪಿಸುವುದರ ಮೂಲಕ ಚಿಕಿತ್ಸೆಗೆ ನೇರವಾಗಿದ್ದಾರೆ.
ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಟುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಯುವ ಮುಖಂಡ ವಿನೋದ ರಾಠೋಡ ಇದ್ದರು.