ಜೆಪಿ ಕಾರ್ಖಾನೆಯವರು ನೀಡಿದ ಆಕ್ಸಿಜನ್ ಸಿಲಿಂಡರಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರ

0
47

ಶಹಾಬಾದ: ತಹಸೀಲ್ದಾರ ಕೋರಿಕೆ ಮೇರೆಗೆ ನಗರದ ಜೆಪಿ ಕಾರ್ಖಾನೆಯವರು ನೀಡಿದ ಆಕ್ಸಿಜನ್ ಸಿಲಿಂಡರಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಂದಾಯ ನಿರೀಕ್ಷಕ ವೀರಭದ್ರಪ್ಪ, ಗ್ರಾಮ ಲೆಕ್ಕಿಗ ಶ್ರೀಮಂತ, ಸಾಮಾಜಿಕ ಕಾರ್ಯಕರ್ತ ಅಕ್ಬರ್ ಚಿಟ್,ಮ.ಅಜರ್ ಸಲ್ಲಿಸಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here