ಕಲಬುರಗಿ: ನಗರದ ಇಎಸ್ಐ ಆಸ್ಪತ್ರೆ ಮತ್ತು ಬಸವೇಶ್ವರ ಆಸ್ಪತ್ರೆಯಲ್ಲಿ ಶ್ರೀಸಾಯಿ ಕೃಪಾ ಆಸ್ಪತ್ರೆ ವತಿಯಿಂದ ಕೋವಿಡ್-೧೯ ರೋಗಿಗಳ ಸಹಾಯಕರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ.ಶಿವುಕುಮಾರ ಸಿ.ಆರ್, ಮೇಘ ಶಿವುಕುಮಾರ, ಶ್ರದ್ಧಾ, ನಿಶ್ಚಲ್, ಐಶ್ವರ್ಯ ಇದ್ದರು.