ಬಡವರ ಹೊಟ್ಟೆ ತುಂಬಿಸಿದ ಛಪ್ಪರಬಂದಿ ಪ್ರಭಾಕರ ಫೌಂಡೇಶನ್ 

0
8

ಕಲಬುರಗಿ: ಲಾಕ್ಡೌನ್ ಪರಿಣಾಮದಿಂದ ಹಸಿವಿನಿಂದ ಬಳಲುತ್ತಿರುವ ಕಲಬುರಗಿಯ ಕೆಲ ಪ್ರದೇಶದ ಬಡವರಿಗೆ ಊಟ ಕೊಡುವ ಮೂಲಕ ಛಪ್ಪರಬಂದಿ ಪ್ರಭಾಕರ ಫೌಂಡೇಶನ್ ಮಾನವೀಯತೆ ಮೆರೆಯುವ ಕೆಲಸ ಮಾಡಿತು.

ಫೌಂಡೇಶನ್ ಪ್ರಮುಖರಾದ ಶರಣರಾಜ್ ಛಪ್ಪರಬಂದಿ, ವಿನೋದ ಶಲಗಾರ ಅವರ ನೇತೃತ್ವದ ಇಂದಿನ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಶಿವಾನಂದ ಮಠಪತಿ, ಸಂತೋಷ ಕಾಳಗಿ, ಮಂಜುನಾಥ ಕಂಬಳಿಮಠ, ರವಿಕುಮಾರ ಶಹಾಪುರಕರ್ ಸೇರಿದಂತೆ ಅನೇಕರು ಸಾಕ್ಷಿಯಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here