ಕಟ್ಟಡ ಕಾರ್ಮಿಕರಿಗೆ ರೆಡ್ ಕ್ರಾಸ್ ಸಂಸ್ಥೆ ಯಿಂದ ಕೊರೊನಾ ಜಾಗೃತಿ ಅಭಿಯಾನ

0
159

ಕಲಬುರಗಿ: ನಗರದ ರಾಜಾಪೂರ ಕಾಲೋನಿಯ ಹತ್ತಿರದ ಡಾ.ಬಿ ಆರ್ ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೆ ರೆಡ್ ಕ್ರಾಸ್ ಸಂಸ್ಥೆ ಯಿಂದ ಕೊರೊನಾ ಕುರಿತು ಜಾಗೃತಿ ಕರಪತ್ರ ಹಂಚಲಾಯಿತು.

ಈ ವೇಳೆಯಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸಬೇಕು, ಮೇಲಿಂದ ಮೇಲೆ ಸಾಬೂನು ನಿಂದ ಕೈತೊಳೆಯಬೇಕು, ಸಾಮಾಜಿಕ ಅಂತರದಿಂದ ಕೆಲಸ ಮಾಡಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಕೆ ವತಿಯಿಂದ ಆಡಳಿತದ ಮಂಡಳಿ ಸದಸ್ಯ ಶಿವರಾಜ ಎಸ್ ಅಂಡಗಿ ಹಾಗೂ ಡಾ.ಶರಣಬಸಪ್ಪ ವಡ್ಡನಕೇರಿ ಎಲ್ಲರಿಗೂ ಮಾಸ್ಕ ಹಾಗೂ ಸಾಬೂನು ವಿತರಿಸಿ‌ ವೈರಸ್ ಕುರಿತು ಜಾಗೃತಿ ಮುಡಿಸಲಾಯಿತ್ತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here