ಕಲಬುರಗಿ: ಕೋವಿಡ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರ, ರೈತ ಮತ್ತು ಕೂಲಿ ಕಾರ್ಮಿಕರಿಗೆ ಪ್ಯಾಕೆಜ ಘೋಷಿ ಸದೇ ಅನ್ಯಾಯಮಾಡಿದೆ. ಸಮರ್ಪಕ ಕೋವಿಡ ಲಸಿಕೆ ಪೂರೈಕೆ ಮಾಡದೇ ಜನ ಸಾಮಾನ್ಯರ ಜೀವನದೊಂದಿಗೆ ಚಲ್ಲಾಟವಾಡುತ್ತಿರುವುದನ್ನು ಖಂಡಿಸಿ, ಜಿಲ್ಲಾ ಜಾತ್ಯಾತೀತ ಜನತಾದಳ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಕೈಗೊಳ್ಳಲಾಯಿತು.
ಶಾಮರಾವ ಸೂರನ, ಮನೋಹರ ಪೊದ್ದಾರ, ಬಸವರಾಜ ಬಿರಬಿಟ್ಟಿ, ವಿಠ್ಠಲ ಜಾಧವ, ದೇವಿಂದ್ರ ಹಸನಾಪೂರ ಇದ್ದರು.