ಬೆಂಗಳೂರು: ನಾಡಿನ ಹೆಸರಾಂತ ಪುಸ್ತಕೋದ್ಯಮಿಗಳು ಬೆಂಗಳೂರಿನ ಸಪ್ನಾ ಬುಕ್ ಹೌಸ್ ಮಾಲೀಕರಾದ ಸುರೇಶ ಶಹಾ ಅವರು ನಿಧನರಾಗಿದ್ದಾರೆ.
ಅವರು ಕನ್ನಡ ಸಾಹಿತ್ಯ ಸಂಸ್ಕೃತಿ ಗೆ ಅವರು ನೀಡಿದ ಕೊಡುಗೆ ಅಪಾರ ಕನ್ನಡ ಕ್ಕೆ ರಾಷ್ಟ್ರ ಮಟ್ಟದ ಗೌರವವನ್ನು ತಂದು ಕೊಟ್ಟ ಅವರ ಕೊಡುಗೆ ಅಪಾರ ನೂರಾರು ಕವಿ ಲೇಖಕರನ್ನು ಬೆಳೆಸಿದ್ದಾರೆ.
ಶ್ರೀಯುತರಿಗೆ ಡಾ. ಶ್ರೀಶೈಲ ನಾಗರಾಳ ಕಲಬುರಗಿ, ಪ್ರೊ. ಎಚ್.ಟಿ.ಪೋತೆ, ಮಹಿಪಾಲರೆಡ್ಡಿ ಮುನ್ನೂರ, ಪ್ರಭಾಕರ ಜೋಶಿ,ಡಾ. ಶಿವರಂಜನ್ ಸತ್ಯಂಪೇಟೆ ಸೇರಿದಂತೆ ಇತರರು ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.