ದೇವರು ಕೃತಿ ಕುರಿತು 29ಕ್ಕೆ‌ ಸಂವಾದ

0
134

ವಾಡಿ: ಇಲ್ಲಿನ ಸಂಚಲನ ವೇದಿಕೆ ವತಿಯಿಂದ ಪ್ರತಿ ತಿಂಗಳು ನಡೆಯುವ ಪುಸ್ತಕ ಓದು ಸಂವಾದ ಕಾರ್ಯಕ್ರಮ ಜೂನ್ 29 ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಡಾ. ಅಂಬೇಡ್ಕರ್ ಸಭಾ ಭವನದಲ್ಲಿ ಆಯೋಜಿಸಲಾಗಿದೆ.

ಸಾಹಿತಿ ಡಾ. ರಾಜಶೇಖರ ಮಾಂಗ್, ವೇದಿಕೆ ಅಧ್ತಕ್ಷ ಮಡಿವಾಳಪ್ಪ ಹೇರೂರ, ಎಸಿಸಿ ಪರ್ಯಾವರಣ ಮುಖ್ಯಸ್ಥ ರಮೇಶ ಜಿ.ಎನ್, ಪತ್ರಕರ್ತ ಸಿದ್ಧರಾಜ ಮಲ್ಕಂಡಿ, ಯುವ ಬರಹಗಾರ ಕಾಶಿನಾಥ ಹಿಂದಿನಕೇರಿ ಭಾಗವಹಿಸಲಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here