ರಂಗಂಪೇಟ ಕೃಷ್ಣಾ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪರಿಗೆ ಸನ್ಮಾನ

0
152

ಸುರಪುರ: ನಗರದ ರಂಗಂಪೇಟಿಯ ಕೃಷ್ಣಾ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರು ವರ್ಗಾವಣೆಗೊಂಡ ಪಿ.ಸಿ.ಚವ್ಹಾಣ ಅವರನ್ನು ಸಾರ್ವಜನಿಕರು ಗುರುವಾರ ಶಾಲು ವದಿಸಿ ಸನ್ಮಾನಿಸಿ ಬಿಳ್ಕೋಟ್ಟು,ಶಾಖೆಗೆ ನೂತನವಾಗಿ ಆಗಮಿಸಿದ ವ್ಯವಸ್ಥಾಪಕ ಲಕ್ಷ್ಮೀನಾರಾಯಣ ಅವರನ್ನು ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಸುರಪುರ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ಕುಲದೀಪ ಸಿಂಗ್, ಲಕ್ಷ್ಮೀಅಯ್ಯ ಕಲಕುಂಡಿ, ಶಿವರಾಜ್ ಗುಳಗಿ ದೀವಳಗುಡ್ಡ ವೇದಿಕೆಯಲ್ಲಿದ್ದರು.ಸಿಬ್ಬಂದಿಗಳಾದ ಕ್ಶಾಶಯರ್ ಶಾರದಾ ,ಸಂತೋಷ ಹಾಗೂ ಪ್ರಮುಖರಾದ ಸುರೇಶ ತಂಬಾಕಿ,ಉಪೇಂದ್ರನಾಯಕ,ಯಲ್ಲಪ್ಪ ಗಡ್ಡದರ,ಹೊನ್ನಕೇರಪ್ಪಗೌಡ ರತ್ತಾಳ, ಹೊನ್ನಪ್ಪ ತಳವಾರ,ಶಿವಶರಣಪ್ಪ ಹೆಡಗಿನಾಳ,ಅಂಬರೀಷ ಕುಂಬಾರ,ಯಲ್ಲಪ್ಪ ರತ್ತಾಳ, ಇಸ್ಮಾಯಲ್ ಸೇರಿದಂತೆ ಇತರರಿದ್ದರು.ವಿರೇಶ ಗಾದಿ ಸ್ವಾಗತಿಸಿ ವಂದಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here