ಗೌತಮ ಬುದ್ಧರ ಪ್ರತಿಮೆ ಸ್ಥಾಪಿಸಲು ವಿಳಂಬ: ನಾಲವಾರಕರ್ ಆಕ್ರೋಶ

0
18

ಕಲಬುರಗಿ: ಪಾಲಿಕೆ 2005 ರಲ್ಲಿ ಸ್ಥಾಯೀ ಸಮಿತಿಯಿಂದ ಒಟ್ಟು5,ಲಕ್ಷ,8 ಸಾವಿರ ಹಣ ನೀಡಿದರು ಜಗತ ವೃತ್ತಿದಲ್ಲಿ ಭಗವಾನ್ ಗೌತಮ ಬುದ್ಧರ ಪ್ರತಿಮೆ ಸ್ಥಾಪಿಸಲು ವಿಳಂಬ ಮಾಡಿತ್ತಿರುವುದರ ಬಗ್ಗೆ ಹೆಚ್,ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಮಂಜುನಾಥ್ ನಾಲವಾರಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್,ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯು ಸುಮಾರು ಬಾರಿ ಅಧಿಕಾರಿಗಳ ಗಮನ ತಂದರು, ಇಲ್ಲವರಿಗೆ ಭಗವಾನ ಗೌತಮ ಬುದ್ಧರ ಪ್ರತಿಮೆ ಸ್ಥಾಪಿಸಲು ವಿಳಂಬಕ್ಕೆ ಕಾರಣ ವೇನು ಪಾಲಿಕೆ ಸ್ಥಾಯೀ ಸಮಿತಿವು 2005 ರಲ್ಲಿ ಪ್ರತಿಮೆ ಸ್ಥಾಪಿಸಲು ಕಲಬುರಗಿ ನಗರದ ವಿ,ಟಿ,ಎನ್ ಸಂಸ್ಥೆಗೆ ಪಾಲಿಕೆಯಿಂದ ಒಟ್ಟು 5,ಲಕ್ಷ 8 ಸಾವಿರ ಹಣ ನೀಡಿತು ಆದರೇ ಪ್ರತಿಮೆ ನೀಡುವ ಬಗ್ಗೆ ಮಾತನಾಡದೇ ಪುನಃ ಈಗಿನ ದರದ ಪ್ರಕಾರ 30, ಲಕ್ಷ ಹಣವನ್ನು ಕೇಳುವುದು ಎಷ್ಟೋ ಸರಿ? ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈ ಹಿಂದಿನ ಪಾಲಿಕೆ ಆಯುಕ್ತರು ವಿ,ಟಿ, ಎನ್ ಸಂಸ್ಥೆಯ ವಿರೋಧ ದೂರ ದಾಖಲೆ ಮಾಡಲು ಆದೇಶ ನೀಡಿದರು. ಆದರೇ ಸ್ಥಳೀಯ ಶಾಸಕರು, ಮತ್ತು ಸಚಿವರು, ಈ ವಿಷಯ ಬಗ್ಗೆ ಗಮನ ನೀಡುತ್ತಿಲ್ಲ ಎಂದು ಕೀಟಿಕಾರಿದ್ದಾರೆ.

” ಜಗತ ವೃತ್ತದಲ್ಲಿ ಗೌತಮ ಬುದ್ಧರ ಪ್ರತಿಮೆ ಸ್ಥಾಪಿಸಿ – ಈ ವೃತ್ತಿವನ್ನು ” ಬುದ್ಧ,ಬಸವ,ಅಂಬೇಡ್ಕರ್ ವೃತ್ತಿವಾಗಲಿ ” ಎಂದು ಮನವಿ ಮಾಡಿ ಕೂಡಲೇ ಗೌತಮ ಬುದ್ಧರ ಪ್ರತಿಮೆ ಸ್ಥಾಪನೆ ಮಾಡಲು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here