ಕಲಬುರಗಿ: ಕೋವಿಡ -2 ತಡೆಗಟ್ಟುವ ನಿಟ್ಟಿನಲ್ಲಿ ಲಿಂ.ಶ್ರೀ ಚಂದ್ರಶೇಖರ ಪಾಟೀಲ ರೇವೂರ ಪೌಂಡೇಶನ ವತಿಯಿಂದ ಇಂದು ವಾರ್ಡ.ನಂ.50ರ ವೆಂಕಟೇಶ ನಗರದಲ್ಲಿ ಸ್ಯಾನಿಟೈಸರ್ ಸಿಂಪರಣಾ ವಾಹನಕ್ಕೆ KKRDB ಅಧ್ಯಕ್ಷರು & ನಮ್ಮೆಲ್ಲರ ಜನಪ್ರಿಯ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಮಲ್ಲೂ ಊದನೂರ ಅಧ್ಯಕ್ಷರಾದ ದಯಾಘನ ಧಾರವಾಡಕರ,APMC ಅಧ್ಯಕ್ಷರಾದ ಅಪ್ಪು ಕಣಕಿ,ನಗರಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಿದ್ದಾಜಿ ಪಾಟೀಲ,ಮಹೇಶ ದೇಶಪಾಂಡೆ,ನಂದಕುಮಾರ ಮಾಲಿಪಾಟೀಲ,ವಿಶ್ವನಾಥ ಸಾಲಿಮಠ,ಮತ್ತಿತರರು ಉಪಸ್ಥಿತರಿದರು.