ಕಲಬುರಗಿ : ಕುಸನುರ ಗ್ರಾಮದಲ್ಲಿ ೨ನೇ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಗ್ರಾ.ಪಂ ಸದಸ್ಯ ಕುಪೇಂದ್ರ ಬರಗಾಲಿ ನೇತೃತ್ವದಲ್ಲಿ ಕುಸನೂರ ಗ್ರಾಮದ ಆಶಾ ಕಾರ್ಯಕರ್ತಿಯರು, ಅಂಗ ವಿಕಲರು, ಬಡವರು ಮತ್ತು ನಿರ್ಗತಿಕರಿಗೆ ಮಾಸ್ಕ್ ಸ್ಯಾನಿಟೈಸರ್ ಮತ್ತು ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಶಾಮ ನಾಟಿಕಾರ್, ರವಿ ಚವ್ಹಾಣ, ಸುಭಾನ ಪಟೇಲ್, ಕುಸನೂರ ಗಾ.ಪಂ ಅಧ್ಯಕ್ಷೆ ಸಂಗಮ್ಮ ಪಾಟೀಲ, ಉಪಾಧ್ಯಕ್ಷ ಪರಮೇಶ್ವರ ಬಟ್ಟರಕ್ಕಿ, ವೀರೆಶ ಗೌಡ್ರು, ಸಿದ್ದು ತಳವಾರ, ರೇವನಸಿದ್ದ ಗುಂಡಗುರ್ತಿ, ಯಲ್ಲಾಲಿಂಗ್, ಸುಭಾಷ ಗೂಡಿ, ಮಾಳಪ್ಪ ಬೇಲ್ಲೂರ ಇದ್ದರು.
ಮನೆ ಬಿಸಿ ಬಿಸಿ ಸುದ್ದಿ ಗ್ರಾ.ಪಂ ಸದಸ್ಯ ಕುಪೇಂದ್ರ ಬರಗಾಲಿ ನೇತೃತ್ವದಲ್ಲಿ ಮಾಸ್ಕ್ , ಸ್ಯಾನಿಟೈಸರ್, ಆಹಾರ ಕಿಟ್ ವಿತರಣೆ