ಆಟೋ ಚಾಲಕರು, ಕಾರು ಚಾಲಕರಿಗೆ ಆಹಾರ ಕಿಟ್ಟ್ ವಿತರಣೆ

0
21

ಕಲಬುರಗಿ: ಡಾ:ಶರಣಬಸಪ್ಪ ಕಾಮರೇಡ್ಡಿ ಅಭಿಮಾನಿ ಬಳಗದ ವತಿಯಿಂದ ಯಾದಗಿರಿ ಜಿಲ್ಲೆಯ ವಡಗೇರಿ, ಹೈಕೂರ, ಹಯ್ಯಾಳ (ಬಿ) ಗ್ರಾಮಗಳಲ್ಲಿ ಬಡವರಿಗೆ ಹಾಗೂ ಆಟೋ ಚಾಲಕರು, ಕಾರು ಚಾಲಕರಿಗೆ ಆಹಾರ ಕಿಟ್ಟಗಳನ್ನು ವಿತರಿಸಲಾಯಿತು.

ಬಳಗದ ಅಧ್ಯಕ್ಷ ದತ್ತು ಹಯ್ಯಾಳಕರ್, ಬಸವರಾಜ ಹಯ್ಯಾಳ (ಬಿ), ಬಾಬು ಸಗರಕರ್, ಭೀಮರಾಯ ಬುರಲಿ, ವಿರೇಶ ಹೇರೂರ, ಸಿದ್ದಪ್ಪ ಸಾಧು, ಮುತ್ತಣ್ಣ ಬಾಗೋಡಿ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here