ಕಲಬುರಗಿ: ಉತ್ತರ ಮತಕ್ಷೇತ್ರದ ಭವಾನಿ ನಗರದಲ್ಲಿರುವ ಪೂಜಾರಿ ಮಠದಲ್ಲಿ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ ಅವರ ಜನ್ಮದಿನದ ನಿಮಿತ್ತ ವೀಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಕೈಲಾಸ ಪಾಟೀಲ್, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಶಿವಾನಂದ ಪಾಟೀಲ ಅಷ್ಟಗಿ, ಅಶೋಕ ಮಾನಕರ, ಚನ್ನವೀರ ಲಿಂಗನವಾಡಿ, ಬಸವರಾಜ ಮುನ್ನಳ್ಳಿ, ಸಂಗಮೇಶ ಮನ್ನಳ್ಳಿ, ಚನ್ನು ಚಪರಬಂದಿ, ಸಂತೋಷ ಸಂಗೋಳಗಿ, ಅಶೋಕ ದೇವಗಾಂಗ, ಶಾಂತು ದುದನಿ, ಕೇದಾರ ಪೂಜಾರಿ, ಬಿ.ಜಯಸಿಂಗ್, ಕೃಷ್ಣ ಜಾಧವ, ಅಬ್ದುಲ್ ರಬ್ ಇದ್ದರು.