ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನೇಲೆಯಲ್ಲಿ ಪೋಲಿಸ್ ಕಮಿಷನರ್ ಕಛೇರಿಯ ಪಿಎಸ್ಐ ಯಶೋದಾ ಕಟಕೆ ಅವರು ನೇತೃತ್ವದಲ್ಲಿ ಬಡವರಿಗೆ ನಿರ್ಗತಿಕರಿಗೆ ಬಟ್ಟೆ, ಸೀರೆಗಳು, ಆಹಾರ ಕೀಟ್ಟಗಳನ್ನು, ಅನ್ನಸಂರ್ತಪಣೆ ಅನ್ನು ಸರಡಗಿಯ ಡಾ. ರೇವಣಸಿದ್ದ ಶಿವಾಚಾರ್ಯರು ವಿತರಿಸಿದರು. ಕವಿತಾ ಕಾವಳೆ, ಲಿಂಗಮ್ಮಾ ಕಾವಳೆ,ವನಿತಾ ಕಟಕೆ, ಸತಬೀರ ಸಿಂಗ್, ಆನಂದ ರಾಜಶೇಖರ ಇದ್ದರು.