ಚಾಲಕರಿಗೆ ಅಶ್ವಿನ್ ಸಂಕಾ ನೇತೃತ್ವದಲ್ಲಿ ಆಹಾರದ ಕಿಟ್ಟ್‌ ವಿತರಣೆ

0
66

ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ನಂ. ೩೪ ರಲ್ಲಿ ಬರುವ ಜಗತ್ ಬಡಾವಣೆಯ ಮೈಲಾರಲಿಂಗೇಶ್ವರ ದೇವಸ್ಥಾದ ಹತ್ತಿರದಲ್ಲಿ ಬಡಾವಣೆಯಲ್ಲಿರುವ ಎಲ್ಲಾ ಆಟೋ ಚಾಲಕರಿಗೆ ಯುವ ಕಾಂಗ್ರೇಸ್‌ನ ಅಶ್ವಿನ್ ಸಂಕಾ  ನೇತೃತ್ವದಲ್ಲಿ  ಆಹಾರದ ಕಿಟ್ಟ್‌ಗಳನ್ನು ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ವಿತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಪ್ರವೀಣ ಪಾಟೀಲ್, ಕಿರಣ ದೇಶಮುಖ, ಶಿವಾನಂದ ಹೊನಗುಂಟಿ, ಶರಣು ಎ.ಪಾಟೀಲ್, ಶ್ರೀಕಾಂತ ವಂಟಿ, ಜಗನಾಥ್ ಪಟ್ಟಣಶೆಟ್ಟಿ, ಶರಣು ಖಾನಾಪೂರ, ಮಹಾಂತೇಶ ಪಾಟೀಲ್, ನಾಗಣ್ಣ ಶೇರಿಕರ್, ಅರ್ಜುನ್ ಸಾಳೆ, ಸಿದ್ಧಾರ್ಥ ಸಂಕಾ, ಹಾಗೂ ಜಗತ್ ಬಡಾವಣೆಯ ಕಾಂಗ್ರೇಸ್ ಕಾರ್ಯಕರ್ತರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here