ಉಸ್ತುವಾರಿ ಸಚಿವ ನಿರಾಣಿಗೆ ಸ್ವಾಗತ ಕೋರಿದ ಬಿಜೆಪಿ ಮುಖಂಡರು

0
75

ಕಲಬುರಗಿ: ಚಿಂಚೋಳಿ ತಾಲೂಕಿನ ಸೂಗುರು ಶ್ರೀ ಮಠದ ಮೂಲ ಗುರುಗಳ ಗದ್ದುಗೆ ಪುನರ್ ನಿರ್ಮಾಣಕ್ಕೆ ಹಾಗೂ ಸಮುದಾಯ ಭವನದ ಅಡಿಗಲ್ಲಿಗೆ ಆಗಮಿಸಿದ ಭೂ ವಿಜ್ಞಾನ ಹಾಗೂ ಗಣಿಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ್ ನಿರಾಣಿ ಅವರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಚಿಂಚೋಳಿ ಬಿಜೆಪಿ ಮುಖಂಡರು ಹೂ ಗುಚ್ಛ ನೀಡಿ ಗೌರವಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಾ. ಅವಿನಾಶ್ ಜಾಧವ್ , ರಾಮಚಂದ್ರ ಜಾಧವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಕ್ರಮ್ ಪಾಟೀಲ್ ಗೌತಮ ಪಾಟೀಲ್ ಡಿಸಿಸಿ ಬ್ಯಾಂಕ್ ನಿರ್ದೇಶಕರು ಕೆಎಂಡಿಸಿ ನಿರ್ದೇಶಕ ಸದ್ದಾಮ್ ವಜೀರಗಾಂವ್, ಸಿದ್ದು ಮಾನಕರ್ .ರಿಜ್ವಾನ್ ಪೋಲಕಪಲ್ಲಿ ನುಮಾನ ಪಟೇಲ್ ಮತ್ತಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here