ಸಿದ್ದಪ್ಪಾ ಜಿ ಮಹಾಗಾಂವಗೆ ಸನ್ಮಾನ

0
41

ಕಲಬುರಗಿ: ವಿಧಾನ ಪರಿಷತ್  ಸದಸ್ಯ ಡಾ. ಸಾಬಣ್ಣಾ ತಳವಾರ, ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿಯ ಕಾರ್ಯಾಧ್ಯಕ್ಷ ಸೈಬಣ್ಣಾ ವಡಗೇರಿ ಹಾಗೂ ಕರ್ನಾಟಕ ರಾಜ್ಯ ಗೃಹ ನಿರ್ಮಾಣ ಮಂಡಳಿಯ ನಿರ್ದೇಶಕ ಸಿದ್ದಪ್ಪಾ ಜಿ ಮಹಾಗಾಂವ ಇವರುಗಳು ನೂತನವಾಗಿ ಆಯ್ಕೆಯಾದಕ್ಕೆ ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಲಬುರಗಿಯಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾಧ್ಯಕ್ಷ ನೀಲಕಂಠ ಎಂ ಜಮಾದಾರ, ನಿವೃತ್ತ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ, ಶ್ಯಾಮಕುಮಾರ ಸಂಗಾವಿಕರ್, ಧರ್ಮರಾಜ ಜವಳ್ಳಿ, ಚಂದ್ರಕಾಂತ ತಳವಾರ, ಸಂತೋಷ ಬೆಳಗುಂಪಿ, ಸಿದ್ದಣ್ಣಾ ಮುಕರಂಬಿ, ದಾದಾಸಾಬ ಹೊಸೂರ, ಮಾಣಿಕರಾವ ಕನಕಟ್ಟಿ, ಶರಣಬಸಪ್ಪ ದೊಡ್ಡಮನಿ, ಅರ್ಜುನ ಜಮಾದಾರ, ಅವ್ವಣ್ಣಾ ತಳವಾರ, ಸಂತೋಷ ತೋಟ್ನಳ್ಳಿ, ಭೀಮರಾವ್ ಶಾಹಾಪೂರ, ಚಂದ್ರಕಾಂತ ಜಮಾದಾರ ಹಾಗೂ ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here