ಕಲಬುರಗಿ: ನಗರದ ಮಾಕಾ ಲೌಓಟ ನಲ್ಲಿ ಕೇೂರೂನಾ ಫ್ರಂಟ್ ಲೈನ್ ವಾರಿಯರ್ಸ್ ಹೆಸರಿನಲ್ಲಿ ಸಸಿ ನೇಡುವ ಕಾರ್ಯಕ್ರಮ ಜರುಗಿತು.
ಈ ವೇಳೆಯಲ್ಲಿ ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಕಾರ್ಯಕ್ರಮದ ನ್ಯಾಯವಾದಿ ಶಿವರಾಜ ಅಂಡಗಿ ಮಾತನಾಡುತ್ತಾ “ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತ್ತೆ ” ಎಂಬ ನಾಣುಡಿ ಎಂತೆ ಗೆಳೆಯ ರವಿ ಹರಗಿ ತಮ್ಮ ಮಗ ರಾಜೀವ್ ಹರಗಿ ಜನ್ಮದಿನದ ನಿಮಿತ್ತ ಹೂ,ಹಾರ,ಕೇಕ್, ಹೊಸ ಬಟ್ಟೆ, ಫೊಟೊ ಅಂತ ಹೀಗೆ ದುಂದು ವೆಚ್ಚ ಮಾಡದೆ ಸಾಮಾಜಿಕ ಕಾಳಜಿಯಿಂದ ತನ್ನ ಮಗನಿಗೆ ತನ್ನ ಸುತ್ತಮುತ್ತಲಿನ ಪರಿಸರ ಹೇಗೆ ಇಟ್ಟುಕೊಳ್ಳಬೇಕೇಂದು ಅರ್ಥ ಮಾಡಿಸಲು ಅವರ ಮನೆಯ ಮುಂದಿನ ಉದ್ಯಾನವನದಲ್ಲಿ ಇತ್ತೀಚೆಗೆ ಕೊರೇೂನಾ ಫ್ರಂಟ್ ಲೈನ್ ವಾರಿಯರ್ಸ್ ಎಂದು ಸೇವೆ ಮಾಡಿದ ವೈದ್ಯರ, ನರ್ಸರ,ಪೇೂಲಿಸರ, ಹಾಗೂ ಕಾರ್ಮಿಕರ ಹೆಸರಿನಲ್ಲಿ ತಲಾ 20 ರಂತೆ ಒಟ್ಟು 80 ಸಸಿಗಳನ್ನು ನೇಡುವ ಮುಲಕ ಮಗನ ಹುಟ್ಟು ಹಬ್ಬ ಆಚರಿಸಿದ ರವಿ ಹರಗಿ ಅವರ ಈ ಸಾಮಾಜಿಕ ಕಾರ್ಯ ಶ್ಲಾಘನೀಯ ವಾದುದು ಎಂದು ಅವರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ರವಿ ಹರಗಿ, ವಿನೇೂದಕುಮಾರ ಜೇನೆವೆರಿ, ಸತೀಶ ಸಜ್ಜನ ವೀರೇಶ ಕಲಕೂರೆ,ಅಯ್ಯಣ್ಣ ನಂದಿ,ಚಂದ್ರಕಾಂತ ಹರಗಿ,ವಿಶ್ವನಾಥ ಡೇೂಣೂರ,ಶಿವಶರಣಪ್ಪ ಗುಬ್ಬೆವಾಡ, ಮಾಹಾತೇಶ ಕಣ್ಣೂರ, ಸುಭಾಷ್ ಡೆಂಕಿ,ಬಸವರಾಜ ಪಾಟೀಲ, ಶಾಂತಯ್ಯ ಸ್ವಾಮಿ, ಅಪ್ಪಾರಾವ ಪಾಟೀಲ, ವೀರಣ್ಣ ಬೇಣ್ಷೆ ಶಿರೂರ,ಗುರುಲಿಂಗಯ್ಯ ಸ್ವಾಮಿ,ಸುಬ್ಬರಾವ ಎಸ್.ಕೆ,ಶಂಕರಗೌಡ ಕೊಳ್ಳೂರ,ಶ್ರೀ ಮತಿ ಸುಶಿರಾಬಾಯಿ ಹರಗಿ,ಬಸವಶ್ರೀ ಹರಗಿ, ಸಂಜೀವ್ ಹರಗಿ ಹಾಗೂ ಇತರರು ಉಪಸ್ಥಿತರಿದ್ದರು.