65 ಲಕ್ಷ ವೆಚ್ಚದ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳಿಗೆ ಕೆಕೆಆರ್‌ಡಿಬಿ ಅಧ್ಯಕ್ಷರಿಂದ  ಚಾಲನೆ

0
16

ಕಲಬುರಗಿ:  ನಗರದ ವಾರ್ಡ್ ನಂ.೫೪ ರ ಬನಶಂಕರಿ ಬಡಾವಣೆ ಮತ್ತು ಸದಾಶಿವ ನಗರದಲ್ಲಿ ೨೦೨೦-೨೧ರ ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ೬೫ ಲಕ್ಷ ರೂಪಾಯಿಗಳ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಭೂಮಿ ಪೂಜೆ ನೆರವರಿಸಿದರು.

ಈ ಸಂಧರ್ಭದಲ್ಲಿ ಪಕ್ಷದ ಹಿರಿಯರಾದ ವಿರುಪಾಕ್ಷಿ ರಡ್ಡಿ, ಭೀಮಶೇನ ಕುಲಕರ್ಣಿ, ರಮೇಶ ಗುತ್ತೆದಾರ, ರಮೇಶ ಹರವಾಳಕರ, ಸಂಜೀವ್ ಕುಲಕರ್ಣಿ, ಅಭಿಷೇಕ, ಶೀವು ಸ್ವಾಮಿ, ವಿಶ್ವನಾಥ ಸಾಲಿಮಠ, ಶ್ರೀನಿವಾಸ ದೇಸಾಯಿ, ಬಾಬುರಾವ ಕುಲಕರ್ಣಿ ಹಾಗೂ ಬಡಾವಣೆಯ ಮುಖಂಡರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here