ಚಿತ್ತಾಪುರ: ರಾಜ್ಯದ ಆಡಳಿತ ಚುಕ್ಕಾಣಿ ಕೇಂದ್ರ ವಿಧಾನಸೌಧದ ಆವರಣದಲ್ಲಿ ಸಮಾನತೆ ಹರಿಕಾರ ವಿಶ್ವಗುರು ಬಸವೇಶ್ವರರ ಪುತ್ಥಳಿ ಸ್ಥಾಪಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಐತಿಹಾಸಿಕ ಕ್ರಮವನ್ನು ಚಿತ್ತಾಪುರ ಅಖೀಲ ಭಾರತ ವೀರಶೈವ ಮಹಾಸಭಾ ಸ್ವಾಗತಿಸಿದೆ.
ಪಟ್ಟಣದ ಎಪಿಎಂಸಿ ಹತ್ತಿರ ಇರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಎಲ್ಲರೂ ಸೇರಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂಭ್ರಮಾಚರಣೆಯಲ್ಲಿ ಲಿಂಗಾರೆಡ್ಡಿ ಬಾಸರೆಡ್ಡಿ,ಸೋಮಶೇಖರ್ ಪಾಟೀಲ್ ಬೆಳಗುಂಪಾ,ಡಾ.ಚಂದ್ರಶೇಖರ್ ಕಾಂತ,ನಾಗರೆಡ್ಡಿ ಪಾಟೀಲ್ ಕರದಾಳ,ರವೀಂದ್ರ ಸಜ್ಜನಶೆಟ್ಟಿ,ಚಂದ್ರಶೇಖರ ಅವಂಟಿ, ವೀರಣ್ಣಾಗೌಡ ಪರಸರೆಡ್ಡಿ,ಸಿದ್ದುಗೌಡ ಅಫಜಲಪುರಕರ್,ಚಂದ್ರಶೇಖರ ಸಾತನೂರ್,ಮಲ್ಲಣ ಮಾಸ್ಟರ್ ಮುಡಬುಳ್,ನಾಗರೆಡ್ಡಿ ಗೋಪಸೆನ್,ವೀರಣ್ಣಾ ಸುಲ್ತಾನಪುರ್,ವಿಶ್ವನಾಥ ಪಾಟೀಲ್ ಅಲ್ಲೂರ್,ನಾಗರಾಜ ರೇಷ್ಮಿ,ಅಂಬರೀಶ ಸುಲೇಗಾಂವ,ಕೋಟೇಶ್ವರ ರೇಶ್ಮಿ,ಜಗದೇವ ದಿಗ್ಗಾಂವಕರ್,ರಾಜಶೇಖರ ಬಳ್ಳಾ,ಮಂಜುನಾಥಗೌಡ ಪೊಲೀಸ್ ಪಾಟೀಲ್,ಬಸವಂತರಾವ ಮಾಲಿ ಪಾಟೀಲ್,ರಾಮನಾಥ ಪೊಲೀಸ್ ಪಾಟೀಲ್,ಶಂಕರ ಜಾಪುರ್,ಸೋಮಶೇಖರ ಲಾಡ್ಲಾಪುರ,ರಾಜಶೇಖರ ಯದ್ಲಾಪುರ್,ಸಿದ್ದಲಿಂಗ ಅನ್ವರ್,ಪ್ರಭುದೇವ ಬೊಮನಹಳ್ಳಿ,ಪ್ರಸಾದ ಅವಂಟಿ,ಮಹೇಶ ಬಾಳಿ,ಅವಿನಾಶ ಅರಳಿ,ಶರಣಪ್ಪ ಹೊಸೂರ್,ರಮೇಶ ಕಾಳನೂರ್,ರವಿ ಗೊಬ್ಬುರ್,ಬಸವರಾಜ ಹೂಗಾರ್,
ತಮಣ್ಣ ಡಿಗ್ಗಿ ಸೇರಿದಂತೆ ಹಲವರು ಇದ್ದರು.