ಕಂದಾಯ ದಿನಾಚರಣೆಯ ಪ್ರಯುಕ್ತ ಹಸಿರೋತ್ಸವ ಕಾರ್ಯಕ್ರಮ

0
9

ಜೇವರ್ಗಿ: ಇಂದು ತಹಸೀಲ‌ ಕಾರ್ಯಾಲ ಜೇವರ್ಗಿಯಲ್ಲಿ ಕಂದಾಯ ದಿನಾಚರಣೆ ಕಾರ್ಯಕ್ರಮ ಹಾಗೂ ಹಸಿರು ಉತ್ಸವ ಹಮ್ಮಿಕೊಳ್ಳಲಾಯಿತು.

ಅಧ್ಯಕ್ಷತೆಯನ್ನು ಮಾನ್ಯ ತಹಸೀಲ್ದಾರರು ವಿನಯ್ ಕುಮಾರ್ ಪಾಟೀಲ್ ವಹಿಸಿಕೊಂಡಿದ್ದು ಮುಖ್ಯ ಅಥಿತಿಗಳಾಗಿ ತಾ.ಪಂ ವಿಲಾಸ ರಾಜ್ ತಾಲೂಕ‌ ವೈಧ್ಯಾಧಿಕಾರಿಗಳು ಸಿದ್ದು ಪಾಟೀಲ್ ಮತ್ತು ಪಿ.ಎಸ್.ಐ ರಮೇಶ್ ಅಂಗಡಿ ರವರು ಆಗಮಿಸಿದ್ದರು.

Contact Your\'s Advertisement; 9902492681

ಸದರಿ ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರರಾದ ದೇವೇಂದ್ರ ಕುಮಾರ, ಟಿಪ್ಪು ಸುಲ್ತಾನ ಶಿರಸ್ತೇದಾರರಾದ ನಜೀರ ಅಹ್ಮದ , ಕಂದಾಯ ನಿರೀಕ್ಷರಾದ ಚಂದ್ರಶೇಖರ , ಶರಣಕುಮಾರ, ಗ್ರಾ.ಲೆ ತಾಲೂಕ ಅಧ್ಯಕ್ಷರಾದ ಶ್ರೀ ಶರಣಪ್ಪ ನಾಟೀಕಾರ, ಕಂ.ಇ.ನೌ.ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಮೇಗಾಡಿ ಮತ್ತು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾದ ಹುಸೇನ್ ಮಂದೆವಾಲ್ , ಬಸವರಾಜ ರೆಡ್ಡಿ, ಪಿ.ಲಕ್ಷ್ಮೀಕಾಂತ ಇತರೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಚೇರಿಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here