ಸ್ವಾಮಿ ವಿವೇಕಾನಂದ 119ನೇ ಪುಣ್ಯ ಸ್ಮರಣೋತ್ಸವ

0
39

ಕಲಬುರಗಿ: ಅಪ್ಪಟ ದೇಶಭಕ್ತ, ಯುವಕರ ಶಕ್ತಿ ಸಂಜೀವಿನಿ ಸ್ವಾಮಿ ವಿವೇಕಾನಂದ ಅವರ 119ನೇ ಪುಣ್ಯ ಸ್ಮರಣೋತ್ಸವ ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಎಂ.ಎಂ.ಎನ್ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿತು.

ಸಹಾಯಕ ಪಿಎಫ್ ಅಧಿಕಾರಿ ಬಸವರಾಜ ಹೆಳವರ ಯಾಳಗಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡಿದರು. ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ನೀಲಕಂಠಯ್ಯ ಹಿರೇಮಠ, ಬಸಯ್ಯಸ್ವಾಮಿ ಹೊದಲೂರ, ಸುನೀಲಕುಮಾರ ವಂಟಿ, ಸಂಗಮೇಶ್ವರ ಸರಡಗಿ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಎಸ್. ಪುರಾಣೆ, ಶರಣಬಸಪ್ಪ ಮಲಶೆಟ್ಟಿ, ರಾಜಕುಮಾರ ಬಟಗೇರಿ, ಎಸ್.ಎಸ್.ಪಾಟೀಲ ಬಡದಾಳ, ಶ್ರೀನಿವಾಸ ಬುಜ್ಜಿ, ಕಲ್ಯಾಣರಾವ ಮಡಿವಾಳ, ಓಂಕಾರ ಎಸ್.ಮಲಶೆಟ್ಟಿ ಸೇರಿದಂತೆ ಮತ್ತಿತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here