ಕಲಬುರಗಿ: ನಗರದ ಟೌನ್ ಹಾಲ್ನಲ್ಲಿರುವ ಮಾಜಿ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಪುಣ್ಯತಿಥಿ ಹಿನ್ಯೆಲೆಯಲ್ಲಿ ಅವರ ಪ್ರತಿಮೆಗೆ ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ರಾಮಕೃಷ್ಣ ಹಾಗೂ ಕಮಲಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್ ಅವರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಸತೀಶ ಸಾಹು, ನಾರಾಯಣ ಪವಾರ, ಹಣಮಂತ ಅಂಕಲಗಿಕರ್, ಡಾ.ಆಂಜನಯ್ಯ ಇದ್ದರು.