ಜೇವರ್ಗಿಯಲ್ಲಿ ವಿಶ್ವಗುರು ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಸಿಎಂಗೆ ಮವನಿ

0
30

ಕಲಬುರಗಿ: ಜಿಲ್ಲೆಯಲ್ಲಿ ಜೇವರ್ಗಿ ತಾಲೂಕು ಘಟಕ ವೀರಶೈವ ಸಮಾಜದ ವತಿಯಿಂದ ವಿಶ್ವಗುರು ಬಸವೇಶ್ವರ ಪುತ್ಥಳಿ ಹಾಗೂ ವೀರಶೈವ ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಸಮಾಜದ ಇನ್ನಿತರ ಬೇಡಿಕೆ ಈಡೇರಿಸಬೇಕೆಂದು ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ನೇತೃತ್ವದಲ್ಲಿ , ವೀರಶೈವ ಸಮಾಜದ ಅದಕ್ಷರಾದ ಸಿದ್ದು ಅಂಗಡಿ ಮನವಿ ಸಲ್ಲಿಸಿದರು .

ಈ ಸಂದರ್ಭದಲ್ಲಿ ಬಸವಕೇಂದ್ರದ ಅಧ್ಯಕ್ಷರಾದ ಶರಣಬಸವ ಕಲ್ಲಾ , ಬಾಪುಗೌಡ ಪಾಟೀಲ ಬಿರಾಳ, ಶಾಂತಗೌಡ ಪಾಟೀಲ ನರಿಬೋಳ , ಅಶೋಕ ಪಾಟೀಲ ಗುಡೂರ್ , ವಿಜಯಕುಮಾರ ಕಲ್ಲಾ, ನೀಲಕಂಠ ಆವಂಟಿ , ಆದಪ್ಪ ಸಾಹು ಸಿಕೆದ , ನೀಲಕಂಠ ಪಾಟೀಲ್ ರದ್ದೇವಾಡಗಿ , ಯಶವಂತರಾಯ ಸಂಕಾ, ಬಸ್ಸು ಪಾಟೀಲ ಕೆಲ್ಲೂರ, ಪ್ರಭುಗೌಡ ಕುಳಗೇರಿ, ಮಲ್ಲಿಕಾರ್ಜುನ ಬಿರಾದಾರ್, ರಾಜೇಶ್ ಸಜ್ಜನ್ , ರವಿ ಪಡಶೆಟ್ಟಿ,  ತಿಪ್ಪಣ್ಣ ಹಡಪದ  , ವಿಶಾಲ ಬಂಕುರ್ ,  ಹಾಗೂ ಸಮಾಜದ ಎಲ್ಲ ಮುಖಂಡರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here