ಆನಂದ ಪಾಟೀಲ್, ನ್ಯಾಯವಾದಿ ಕಲಿಂ ಅಹ್ಮದ್ ಗೆ ಸನ್ಮಾನ

0
7

ಕಲಬುರಗಿ: ನಗರದ  ಜೆಡಿಎಸ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ)ದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್.ಕೆ.ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಜಿಲ್ಲಾ ಜನತಾದಳ (ಜಾತ್ಯತೀತ)ದ ಉತ್ತರ ವಿಧಾನಸಭಾ ಕ್ಷೇತ್ರದ ನೂತನವಾಗಿ ಅಧ್ಯಕ್ಷರಾಗಿ ಆನಂದ ಪಾಟೀಲ್ ಹಾಗೂ ಕಾರ್ಯಾಧ್ಯಕ್ಷರಾಗಿ ನ್ಯಾಯವಾದಿ ಕಲಿಂ ಅಹ್ಮದ್ ಅವರನ್ನು ನೇಮಕ ಮಾಡಿದಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.

ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್, ತಿಮ್ಮಯ್ಯ ಪುರ್ಲೆ, ಶಿವುಕುಮಾರ ನಾಟೀಕಾರ, ಅಲಿ ಇನಾಮದಾರ,  ಕೃಷ್ಣ ರೇಡ್ಡಿ, ಪ್ರಕಾಶ ಕಡಕೆ, ಅರವಿಂದ ರಂಜೇರಿ, ಶಿವಾಜಿ, ಪ್ರವೀಣ ಜಾಧವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here