ಕಲಬುರಗಿ: ಓಲಂಪಿಕ್ನಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಲುವಾಗಿ ಕೆಕೆಆರ್ಡಿಬಿ ಕಚೇರಿ ಆವರಣದಲ್ಲಿ ಸೆಲ್ಫಿ ಪಾಯಿಂಟ್ನ್ನು ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ, ರಾಜು ಚವ್ಹಾಣ, ಸಂಜಯ ಬಾಣದ, ಪ್ರವೀಣ ಪುಣೆ ಇದ್ದರು.