ಆಳಂದ: ತಾಲೂಕಿನ ಬಮ್ಮನಳ್ಳಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಶ್ರೀ ಬಸವೇಶ್ವರ ನೂತನ ಮೂರ್ತಿ ಸುತ್ತ ಸುಂದರ ವಾತಾವರಣಕ್ಕೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರ ಅಭಿಲಾಷೆಯಂತೆ ಮಾನ್ಯ ಶಾಸಕರಾದ ಶ್ರೀ ಸುಭಾಷ ಆರ್ ಗುತ್ತೆದಾರರು ಬಸವೇಶ್ವರ ನೂತನ ಮೂರ್ತಿಯನ್ನು ಸ್ಥಾಪಿಸಲು ಮುಂದಾಗಿದ್ದು ಕಾರ್ಯ ಪ್ರಗತಿಯಲ್ಲಿದೆ. ಇನ್ನು ಬಸವೇಶ್ವರರ ನೂತನ ಮೂರ್ತಿಯ ಸುತ್ತ-ಮುತ್ತ ಗ್ರಾಮಸ್ಥರ ಕೋರಿಕೆಯಂತೆ ಸಮತಟ್ಟಾದ ಹಾಗೂ ಸುಂದರ ವಾತಾವರಣ ನಿರ್ಮಾಣಕ್ಕೆ ಬಿಜೆಪಿ ಮುಖಂಡರಾದ ಮಹೇಶ ಗೌಳಿ ಮುಂದಾಗಿದ್ದು ಕಾರ್ಯ ಪ್ರಗತಿಯಲ್ಲಿದೆ.
ಶಾಸಕರಾದ ಸುಭಾಷ ಆರ್ ಗುತ್ತೆದಾರರು ಬಸವೇಶ್ವರ ನೂತನ ಮೂರ್ತಿಯನ್ನು ಸ್ಥಾಪಿಸಲು ಮುಂದಾಗಿದ್ದು ಕಾರ್ಯ ಪ್ರಗತಿಯಲ್ಲಿದೆ. ಬಸವೇಶ್ವರ ನೂತನ ಮೂರ್ತಿ ಸುತ್ತ ಸುಂದರ ವಾತಾವರಣ ನಿರ್ಮಾಣಕ್ಕೆ ಬಿಜೆಪಿ ಮುಖಂಡರಾದ ಮಹೇಶ ಗೌಳಿ ಮುಂದಾಗಿದ್ದು ಸಂತಸ ತಂದಿದೆ ಆದಷ್ಟು ಬೇಗ ಬಸವೇಶ್ವರರ ಮೂರ್ತಿ ಅನಾವರಣಗೊಳ್ಳಲಿದೆ. -ಮಹಾಂತೇಶ ಬೀರಾದಾರ ಬಮ್ಮನಳ್ಳಿ, ಬಿಜೆಪಿ ಯುವ ಮೊರ್ಚಾ ಉಪಾಧ್ಯಕ್ಷರು, ಆಳಂದ