ನಗರಸಭೆ ಸದಸ್ಯ ಹೊನ್ನಪ್ಪ ತಳವಾರಗೆ ಸನ್ಮಾನ

0
76

ಸುರಪುರ: ಇಲ್ಲಿಯ ನಗರಸಭೆಗೆ ನೂತನ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಹಸನಾಪುರದ ಬಿಜೆಪಿ ಮುಖಂಡ ಹೊನ್ನಪ್ಪ ತಳವಾರಗೆ ತಾಲೂಕಿನ ಅಖಿಲ ಕರ್ನಾಟಕ ಕೊಲಿ,ಕಬ್ಬಲಿಗ,ಅಂಬಿಗ,ಬೋಯಿ,ಬೆಸ್ತ,ಬುಡಕಟ್ಟು ಹೋರಾಟ ಸಮಿತಿ ಹಾಗು ಹೊನ್ನಪ್ಪ ತಳವಾರ ಗೆಳೆಯರ ಬಳಗದಿಂದ ಸನ್ಮಾನ ಸಮಾರಂಭ ನಡೆಸಲಾಯಿತು.

ಗುರುವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನೇಕ ಮುಖಂಡರು ಹೊನ್ನಪ್ಪ ತಳವಾರ ಅವರನ್ನು ಸನ್ಮಾನಿಸಿ ಗೌರವಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ದೇವೆಂದ್ರಪ್ಪಗೌಡ ಮಾಲಿ ಪಾಟೀಲ್,ನಗರಸಭೆ ಮಾಜಿ ಸದಸ್ಯ ಪಾರಪ್ಪ ಗುತ್ತೇದಾರ,ಪ್ರಭುಲಿಂಗ ಸಪ್ಲಿ,ಡಾ:ಚಂದ್ರಶೇಖರ ಕೊಂಕಲ್,ದೇವು ಪಾಟೀಲ್,ಭಾಗಣ್ಣ ಕರಡಕಲ್,ದೊಡ್ಡಪ್ಪ ಮುದನೂರ,ಹೊನ್ನಪ್ಪ ಹಸನಾಪುರ,ನಿಂಗಣ್ಣ ಹಸನಾಪುರ,ಶ್ರೀಕಾಂತ ರತ್ತಾಳ,ಹೊನ್ನಪ್ಪ ತೆಲ್ಕರ್,ಅರವಿಂದ ಬಿಲ್ಲವ್,ಮರೆಪ್ಪ ತೆಲ್ಕರ್,ಮಲ್ಲು ವಿಷ್ಣು ಸೇನಾ, ದಾವೂದ್ ನಗನೂರಿ ರಂಗಂಪೇಟೆ ದರ್ಶನ್ ಸುರಪುರ,ಯಲ್ಲಪ್ಪ ತೆಲಗೂರು,ಯಲ್ಲಪ್ಪ ರತ್ತಾಳ,ಮಲ್ಲಿನಾಥ,ಬಸವಲಿಂಗಪ್ಪ,ನಾಗರೆಡ್ಡಿ ರತ್ತಾಳ,ಭೀಮಣ್ಣ ರತ್ತಾಳ,ನಿಂಗಪ್ಪ ಸಿದ್ದಾಪುರ,ಕಾಮಣ್ಣ ಸಿದ್ದಾಪುರ,ಡಾ:ನಿಂಗಣ್ಣ ಹಯ್ಯಾಳ,ಮಲ್ಲಪ್ಪ ಜಿಗಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here