ಡಾ. ಮಲ್ಲಿಕಾರ್ಜುನ ಖರ್ಗೆ ಜನ್ಮದಿನದ ನಿಮಿತ್ತ ಬಡವರಿಗೆ ಆಹಾರ ಕಿಟ್ ವಿತರಣೆ

0
23

ಕಲಬುರಗಿ: ವಾರ್ಡ ನಂ.೫೨ರ ಸಂತೋಷ ಕಾಲೋನಿಯಲ್ಲಿ ಕೇಂದ್ರದ ಮಾಜಿ ಸಚಿವ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ನಿಮಿತ್ತ ಸಸಿ ನಡುವ ಕಾರ್ಯಕ್ರಮ ಹಾಗೂ ಬಡವರಿಗೆ ಆಹಾರ ಕಿಟ್ಟಗಳನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ವಿತರಿಸಿದರು.

ಕಾಂಗ್ರೆಸ್ ದಕ್ಷಿಣ ಹಿಂದುಳಿದ ವರ್ಗದ ವಿಭಾಗದ ಅಧ್ಯಕ್ಷ ಧರ್ಮರಾಜ ಬಿ.ಹೇರೂರ ಅವರ ನೇತೃತ್ವದಲ್ಲಿ ಜರುಗಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರುದ್ರಗೌಡ ಜಲಿ, ಮಲ್ಲಣ್ಣಾ ಜೇವಣಗಿ, ಮಹಾದೇವ ಪಾಟೀಲ, ಮಲ್ಲಣ್ಣ ಆರ್ ಗೊಧಿ, ಬಸವರಾಜ ಪುಣೆ, ಭೀಮರಾಯ ಪೂಜಾರಿ, ರಾಘವೆಂದ್ರ ತಂಗ, ವೆಂಕಟ ರೆಡ್ಡಿ, ಅಶೋಕ ಪಾಟೀಲ, ಶಂಕರ ದೊಡ್ಡಮನಿ, ನಾಗರಾಜ ದೊಡ್ಡಮನಿ, ಮಲ್ಲಿಕಾರ್ಜುನ ಸ್ವಾಮಿ, ವಿಠ್ಠಲ ಸಿಂಗ್, ಮರೇಪ್ಪ ಪೂಜಾರಿ, ನವೀನ ಯಕೆಳ್ಳಿ, ಅರ್ಜುನ ಡಾಕೆ, ಸಂತೋಷ ಪಾಟೀಲ, ಅಶೋಕ, ಸಾನ್ವಿ, ನೀಹಾಂಕಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here