ನ್ಯಾ.ಎ.ಜಿಸದಾಶಿವ ಆಯೋಗ ವರದಿ ಜಾರಿಗೆ ಒತ್ತಡಕ್ಕಾಗಿ ಶಾಸಕ ಮನೆ ಮುಂದೆ ಧರಣಿ

0
40

ಕಲಬುರಗಿ: ನ್ಯಾಯಮೂರ್ತಿ ಎ.ಜಿಸದಾಶಿವ ಆಯೋಗ ವರದಿಯನ್ನು ಬರುವ ಅಧಿವೇಶನದಲ್ಲಿ ಅಂಗೀಕರಿಸಲ್ಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜ ಪದಾಧಿಕಾರಿಗಳು ನಗರದ ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮೂಡ ನಿವಾಸದ ಮುಂದೆ ಸೋಮವಾರ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ವಿಭಾಗಿಯ ಅಧ್ಯಕ್ಷ ಚಂದ್ರಕಾಂತ ನಾಟೀಕರ್, ಉಪಾಧ್ಯಕ್ಷ ರಮೇಶ ಕಟ್ಟಮನಿ, ರೇವಣಸಿದ್ದಪ್ಪ, ಹೋನ್ನಪ್ಪ ಯಡ್ರಾಮಿ, ಸಿದ್ದಲಿಂಗ ಕಟ್ಟಿಮನಿ, ಧರ್ಮಣ್ಣ ಪೂಜಾರಿ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here