ಕಲಬುರಗಿ: ಯುವ ಕಾಂಗ್ರೆಸ್ ಸಂಸ್ಥಾಪಕ ದಿನದ ಅಂಗವಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೋನಗುಂಟಿ ನೇತೃತ್ವದಲ್ಲಿ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೋಳಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಓಯೆಜ್ ಶೇಖ, ಪರಶುರಾಮ ನಾಟೀಕರ, ಶಕೀಲ ಸರಡಗಿ, ಪ್ರಕಾಶ ಕಪನೂರ, ಅಮರ ಶಿರವಾಳ, ಅಶ್ವಿನ ಸಂಕಾ, ಶರಣು ಡೋಣಗಾವ, ರತನ್, ಮಲ್ಲಕಾರ್ಜುನ ನಿಲೂರ, ಶರಣು ಸಗರಕರ್, ಲಕ್ಕಪ್ಪ ಜವಳಿ, ಅಫಾನ್, ಹುಣಚಪ್ಪ ಇದ್ದರು.