ಶಿವಾನಂದ ಹೋನಗುಂಟಿ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ

0
12

ಕಲಬುರಗಿ: ಯುವ ಕಾಂಗ್ರೆಸ್ ಸಂಸ್ಥಾಪಕ ದಿನದ ಅಂಗವಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೋನಗುಂಟಿ ನೇತೃತ್ವದಲ್ಲಿ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೋಳಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಓಯೆಜ್ ಶೇಖ, ಪರಶುರಾಮ ನಾಟೀಕರ, ಶಕೀಲ ಸರಡಗಿ, ಪ್ರಕಾಶ ಕಪನೂರ,  ಅಮರ ಶಿರವಾಳ, ಅಶ್ವಿನ ಸಂಕಾ, ಶರಣು ಡೋಣಗಾವ, ರತನ್, ಮಲ್ಲಕಾರ್ಜುನ ನಿಲೂರ, ಶರಣು ಸಗರಕರ್, ಲಕ್ಕಪ್ಪ ಜವಳಿ, ಅಫಾನ್, ಹುಣಚಪ್ಪ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here