ನಿರ್ಲಕ್ಷಕ್ಕೊಳಗಾದ ಸರಕಾರಿ ಶಾಲೆ: ವಿದ್ಯಾರ್ಥಿ ಸಂಘಟನೆ ಹೋರಾಟಕ್ಕೆ ನಿರ್ಧಾರ

0
61

ಜೇವರಗಿ; ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಲ್ಲಂದರಲ್ಲಿ ಹುಲ್ಲು ಬೇಳೆದಿದೆ. ಮತ್ತು ಶಾಲಾ ಕಟ್ಟಡ ಬೀರುಕು ಬಿಟ್ಟಿದೆ‌ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ದಿವ್ಯ ನಿಲ೯ಕ್ಷ್ಯ ವಹಿಸಿದ್ದಾರೆ.

ಇಲ್ಲಿನ ಸರಕಾರಿ ಶಾಲೆ ಆವರಣವು ಸಂಪೂರ್ಣವಾಗಿ ಹದಗೆಟ್ಟಿದೆ, ಎಂದು ಅಖೀಲ ಭಾರತ ವಿಧ್ಯಾಥಿ೯ ಒಕ್ಕೂಟ ಜೇವರಗಿ ದೂರಿದೆ. ಮತ್ತು ಸಂಬಂಧಪಟ್ಟ ಇಲಾಖೆ ಇತ್ತಕಡೆ ಗಮನ ವಹಿಸಬೇಕು ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಪ್ರತಿಭಾವಂತ ಬಡ ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ( ಎ ಆಯ.ಎಸ್.ಎಫ್ )ತಿಳಿಸಿದೆ.

Contact Your\'s Advertisement; 9902492681

ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವದಾಗಿ ವಿದ್ಯಾರ್ಥಿ ಯುವ ಮುಖಂಡರಾದ ರಾಮನಾಥ್ ಭಂಡಾರಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here