ಕಲಬುರಗಿ: ನಗರದ ಶಹಾಬಜಾರ ತಾಂಡಾ 2 ರಲ್ಲಿ ಸಮಾಜ ಸೇವಕಿ ಮಹೇಶ್ವರಿ ವಾಲಿ ಅವರ ನೇತೃತ್ವದಲ್ಲಿ ನಾಗರ ಪಂಚಮಿಯ ನಿಮಿತ್ಯ ಗರ್ಭಿಣಿಯರಿಗೆ ಮಹಿಳೆಯರಿಗೆ ಶ್ರೀಮಂತ, ಮಹಿಳೆಯರಿಗೆ ಉಡಿತುಂಬುವ ಹಾಗೂ ಮಕ್ಕಳಿಗೆ ಹಾಲು, ಸಿಂಹಿ ವಿರಿಸಲಾಯಿತು.
ಈ ಸಂದರ್ಭದಲ್ಲಿ ಜಗದೇವಿ ಚವ್ಹಾಣ, ಅನೀತಾ ಚವ್ಹಾಣ, ಶ್ರೀದೇವಿ ಚವ್ಹಾಣ, ರವಿನಾ ರಾಠೋಡ, ಪೂಪಾ ರಾಠೋಡ, ಸಂಗೀತಾ ಹೆಬ್ಬಾಳ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.