ಪಾಲಿಕೆ ಚುನಾವಣೆ: ವಾರ್ಡ್ ಗಳಲ್ಲಿ ಪೊಲೀಸ್ ಬಂದೋಬಸ್ತ್ ಗೆ ಒತ್ತಾಯ

0
9

ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ ನಂಬರ್ ೩೩ ಮತ್ತು ೩೪ ರಲ್ಲಿ ಆ.೨೭ ರಿಂದ  ಸೆ.೭ ರವರೆಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು ಎಂದು ಒತ್ತಾಯಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ವೇದಿಕೆ ರಾಜ್ಯಾಧ್ಯಕ್ಷ  ಸಚಿನ್ ಫರಹತಾಬಾದ, ರವಿಚಂದ್ರ ಫರಹತಾಬಾದ, ಶಿವಕುಮಾರ ಆಜಾದಪೂರ, ವೇಣುಗೋಪಾಲ  ಸರಡಗಿ  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here