ಶಾಸಕ ಅವಿನಾಶ್ ಜಾಧವ್ ಶಾಲಾ ಕಟ್ಟಡ ಉದ್ಘಾಟನೆ

0
16

ಚಿಂಚೋಳಿ: ಶೇಳ್ಳಾಗಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ, ಲೋಕಪಯೋಗಿ ಇಲಾಖೆ 2020-21ನೇ ಸಾಲಿನ ನಬರ್ಡ್ ಆರ್. ಡಿ.ಎಫ್-25 ಯೋಜನೆ ಅಡಿಯಲ್ಲಿ ಸರಕಾರಿ ಹಿರಿಯ ಪ್ರೌಢ ಶಾಲೆಗೆ 2ಹೆಚ್ಚುವರಿ ಕೋಣೆಗಳು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 3 ಹೆಚ್ಚುವರಿ ಕೋಣೆಗಳ ನಿರ್ಮಾಣಗೊಂಡಿರುವ ಕಟ್ಟಡವನ್ನು ಶಾಸಕರಾದ ಡಾ. ಅವಿನಾಶ್ ಜಾಧವ ಅವರು ಉದ್ಘಾಟಿಸಿದರು.

ಶೇಳ್ಳಾಗಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಮ ಅಧ್ಯಕ್ಷರಾದ ರಾಜೇಶ್ವರಿ ತಿಪ್ಪಣ್ಣ ಭಜಂತ್ರಿ, ಮುಖ್ಯಗುರುಗಳಾದ ತೇಜಪ್ಪ ಸಜ್ಜನ್, ಬಿಜೆಪಿ ಪಕ್ಷದ ಚಿಂಚೋಳಿ ಮಂಡಲ ಓಬಿಸಿ ಮೋರ್ಚಾದ ಅಧ್ಯಕ್ಷರಾದ ಮಲ್ಲು ಮರಗುತ್ತಿ, ಮಾಡುವರಾವ್ ಕುಲಕರ್ಣಿ, ರಾಜಶೇಖರ್ ಪಾಟೀಲ್,ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here