ಶ್ರೀರಾಮ್ ಸೇನೆಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ

0
73

ಜೇವರ್ಗಿ:ಇಲ್ಲಿನ ಶಾಸ್ತ್ರಿ ಚೌಕ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ 21 ದಿನದ ಗಣೇಶ ಮೂರ್ತಿಯನ್ನು ಕುಡಿಸಲಾಯಿತು.

ಕೊರೋನ ನಿಯಮಗಳನ್ನು ಪಾಲಿಸಿ ಸರಳ ವಾಗಿ ಯಾವುದೇ ರೀತಿಯ ಅದ್ದೂರಿ ಮೆರವಣಿಗೆ ಇಲ್ಲದೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು.

Contact Your\'s Advertisement; 9902492681

ಪ್ರಥಮ ಪೂಜೆ ನೆರವೇರಿತು ಈ ಸಂದರ್ಭದಲ್ಲಿ ಪಿಎಸ್ಐ ಮಂಜು ರವರು ಗಣೇಶನಿಗೆ ಕರ್ಪುರ ಬೆಳಗಿಸಿದರು , ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷರಾದ ಈಶ್ವರ್ ಹಿಪ್ಪರಗಿ, ಸಿದ್ದಣ್ಣಗೌಡ ಪಾಟೀಲ ಮಾವನೂರ ,ಕಿರಣ್ ಚನ್ನರ, ಶರಣು ಕೊಬಾಳ ,ಮಲ್ಲಿಕಾರ್ಜುನ ಸೊನ್ನದ ಹಾಗೂ ಇನ್ನಿತರ ರಾಮಸೇನೆ ಕಾರ್ಯಕರ್ತರು ಗಣೇಶನ ಭಕ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here