ಸದಾಶಿವ್ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನಿವಾಸ ಮುಂದೆ ಧರಣಿ

0
31

ಕಲಬುರಗಿ: ಮೂರು ದಶಕಗಳ ಬೇಡಿಕೆಯಾದ ನ್ಯಾಯಮೂರ್ತಿ ಎ. ಸದಾಶಿವ್ ಆಯೋಗದ ವರದಿ ಜಾರಿಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಕಾರ್ಯಕರ್ತರು ಸೇಡಂನಲ್ಲಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ  ಅವರ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ಮಾಡಿದರು.

ಸಂಘಟನೆಯ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ಕೆ. ನಾಟೀಕಾರ್, ರಮೇಶ ಕಟ್ಟಿಮನಿ, ರೇವಣಸಿದ್ದಪ್ಪ ಹೊನಗುಂಟಿಕರ್, ನಾಗರಾಜ ಮುದ್ನಾಳ, ಹೊನ್ನಪ್ಪ ಎಸ್. ಯಡ್ರಾಮಿ, ಬಿ. ಕರ್ಣ ಕಾಳನೂರ್, ಸಿದ್ದಲಿಂಗ್ ಸಿ. ಕಟ್ಟಿಮನಿ, ನಂದಕಿಶೋರ್ ಕಾಂಬಳೆ, ಕಲ್ಯಾಣಿ ಬಿ. ಕಡಿಹಳ್ಳಿ, ಮಲ್ಲಪ್ಪಾ ಮಾದರ್, ಅಶೋಕ್ ಜಗದಾಳೆ, ಧರ್ಮಣ್ಣ ಬಿ. ಪೂಜಾರಿ ಇಟಗಾ, ಹಣಮಂತ ಭರತನೂರ, ದತ್ತು ಮರಗುತ್ತಿ, ಶಾಂತು ಚಿಂತ್ತಪಿಲ್ಲ, ಕಿರಣ ಕಟ್ಟಿಮನಿ, ಈರಪ್ಪ ಗುಂಡಗುರ್ತಿ, ಭೀಮಾಶಂಕರ ಕೋರವಿ, ಸೂರ್ಯಕಾಂತ, ಜಗನ್ನಾಥ, ವಿಂಕತಪ್ಪ, ಸುಪುತ್ರಪ್ಪ  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here