ದೇಗುಲಗಳ ತಂಟೆಗೆ ಹೋಗದಂತೆ ಸಿಎಂ ತಾಕೀತು: ರೇವಣಸಿದ್ಧ ಬಡಾ ಅಭಿನಂದನೆ

0
36

ಕಲಬುರಗಿ: ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಅಧ್ಯಯನ ನಡೆಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುವವರೆಗೆ ದೇಗುಲಗಳ ತಂಟೆಗೆ ಹೋಗದಂತೆ ಅಧಿಕಾರಿಗಳಿಗೆ ತಾಕೀತು ಮಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕ್ರಮಕ್ಕೆ ಭಾರತೀಯ ಜನತಾ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರೇವಣಸಿದ್ಧ ಬಡಾ ಅಭಿನಂದಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ “ಬಿಜೆಪಿ ಸರ್ಕಾರದ ನಡೆ, ಜನರ ಭಾವನೆಗಳ ಕಡೆ” ಎಂಬ ಸಂದೇಶ ನೀಡಿದೆ. ಆತಂಕದ ಸನ್ನಿವೇಶ ಇನ್ನು ಮುಂದೆ ಉದ್ಭವಿಸದೆಂಬ ಭರವಸೆ ಮೂಡಿಸಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here